ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿತ್ತುವ ಆವೇಶ ಬೇಡ

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ತನ್ನ ಜನಾಂಗದ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುವ ಯಾವುದೇ ರಾಜಕಾರಣಿ ತನ್ನ ಜನಾಂಗಕ್ಕಿಂತ ಕೆಳಗಿರುವ ಅಸಂಘಟಿತ ಸಮುದಾಯಗಳ ಬಗ್ಗೆ ತಾಯಿತನ ಬೆಳೆಸಿಕೊಳ್ಳಬೇಕಾದ ಉದಾರಭಾವದ ಸಂದೇಶವನ್ನು ನೀಡಬೇಕಾದ ಅಗತ್ಯವಿರುತ್ತದೆ.

ಜಾತಿದ್ವೇಷವನ್ನು ಬಿತ್ತುವ ಆವೇಶದ ರಾಜಕಾರಣದ ವೇದಿಕೆಗಳನ್ನಾಗಿ ಜನಾಂಗದ ಸಮಾವೇಶಗಳನ್ನು ಬಳಸಿಕೊಳ್ಳುವುದು ಕೀಳು ರಾಜಕಾರಣವಾಗುತ್ತದೆ.
- ಪ್ರೊ ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT