ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಬೆಲೆಯಿಲ್ಲವೇ?

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಿಇಟಿ ಕುರಿತು ಸರ್ಕಾರದ ನಿರ್ಧಾರದಿಂದ ಬಡ ಜನರಿಗೆ ನ್ಯಾಯ ಸಿಗದು. ಕಾಮೆಡ್‌- ಕೆ ಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಖಂಡಿತಾ ವೃತ್ತಿಪರ ಶಿಕ್ಷಣ ಸಿಗುವುದಿಲ್ಲ.  ಶಿಕ್ಷಣವು ಯಾವುದೇ ಕಾರಣಕ್ಕೂ  ಕೆಲವರ ಸೊತ್ತಾಗಬಾರದು. ಎಲ್ಲರಿಗೂ ದೊರಕುವಂತಾ­ಗಬೇಕು. ಸರ್ಕಾರದ ನಿರ್ಧಾರದಿಂದ ವೃತ್ತಿಪರ ಶಿಕ್ಷಣ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT