ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಪಾವತಿಸಲು ವಿಳಂಬ: ದೂರು

Last Updated 9 ಜನವರಿ 2014, 19:35 IST
ಅಕ್ಷರ ಗಾತ್ರ

ಕೃಷ್ಣರಾಜಪುರ : ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಬಿಬಿಎಂಪಿ ಒಂದು ವರ್ಷದಿಂದಲೂ ಬಿಲ್ ಪಾವತಿಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ಸದಸ್ಯ ಚಲಪತಿ ದೂರಿದರು.

17 ವಾರ್ಡ್‌­ಗಳಲ್ಲಿ ರಸ್ತೆ ಗುಂಡಿ ಮುಚ್ಚಿದ ಕಾಮಗಾರಿಗಳಿಗೂ ಆದ್ಯತೆಗೆ ಅನು­ಗುಣವಾಗಿ ಬಿಲ್ ಪಾವತಿ­­ಯಾ­ಗಿಲ್ಲ. ಕಡತಗಳನ್ನು ಹಿಡಿದು­­­ಕೊಂಡು ಜಂಟಿ ಆಯುಕ್ತ­ರಿಂದ ಸ್ಥಳೀಯ ಬಿಬಿಎಂಪಿ ಮುಖ್ಯ ಎಂಜಿನಿಯರ್‌ವರೆಗೆ ಅಲೆ­ದಾಡಿದ­ರೂ ಯಾವುದೇ ಪ್ರಯೋಜ­ನ­­ವಾಗಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT