ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತದ ವರ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಮಾಜಿ ಸಿಎಂಗೆ ಮತ್ತೆ ಮುಖ್ಯ
ಮಂತ್ರಿಯಾಗುವ ಬಯಕೆ
ಅದಕ್ಕಾಗಿ ಹೊತ್ತಿದ್ದಾರೆ ನೂರೆಂಟು
ದೇವರ ಹರಕೆ.

ವರ ಕೊಡದೆ ಹೊಡೆಯುತ್ತಿವೆ
ಗೊರಕೆ
ಕಾರಣ ನ್ಯಾಯ ದೇವತೆಯ
ಎಚ್ಚರಿಕೆ.

ಸದಾ ನಗುವ ಗೌಡರಿಗೆ
ಗಾದಿಯಲ್ಲಿ ಮುಂದುವರೆಯಲು        
ಇಂದು ಭೂತ ದೇವರ
ಹಾರೈಕೆ.
ಜೊತೆಗೆ ಹೈಕಮಾಂಡ್ ಒಪ್ಪಿಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT