ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣೋತ್ತರ ಜ್ಞಾನಪೀಠ ಎಲ್ಲಿದೆ ?

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜ್ಞಾನ ಪೀಠ ಪ್ರಶಸ್ತಿ ಬರೀ ಬ್ರಾಹ್ಮಣರಿಗೆ ಮಾತ್ರ. ಎನ್ನುವ ಮಾತಿತ್ತು. ಈ ಪ್ರಶಸ್ತಿ ಬೇರೆ ಜಾತಿಯವರಿಗೆ ಇಲ್ಲಾ ಎನ್ನುವಷ್ಟು ಮಾತಾಗಿತ್ತು. (ಕುವೆಂಪು ಅವರನ್ನು ಹೊರತು ಪಡಿಸಿದರೆ ಎಲ್ಲರೂ ಬ್ರಾಹ್ಮಣರೇ.) ಸದ್ಯ ಈ ಬಾರಿ ಬ್ರಾಹ್ಮಣರಿಗೆ ಬಂದಿಲ್ಲ.

ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಮರಣೋತ್ತರ ಜ್ಞಾನಪೀಠ ಸಿಗಲಿ ಎನ್ನುವ ನಿಡುಮಾಮಿಡಿ ಸ್ವಾಮೀಜಿಯವರ ಆಲೋಚನೆ ಅತ್ಯಂತ ಅಮಾನವೀಯ ಮತ್ತು ಕೆಟ್ಟ ಆಲೋಚನೆ.  ಜ್ಞಾನಪೀಠ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಿಲ್ಲ ಎನ್ನುವ ಪರಿಜ್ಞಾನವಾದರೂ ಈ ಸ್ವಾಮೀಜಿ ಅವರಿಗೆ ಇರಬಾರದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT