ಹುಬ್ಬಳ್ಳಿ: ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವೆ ನಡೆಯಲಿರುವ ಕುತೂಹಲಕಾರಿ ರಣಜಿ ಪಂದ್ಯಕ್ಕೆ ನಗರದ ರಾಜನಗರ ಕ್ರಿಕೆಟ್ ಮೈದಾನ ಸರ್ವ ಸಜ್ಜುಗೊಂಡಿದ್ದು ಪ್ರೇಕ್ಷಕರ ಅನುಕೂಲಕ್ಕಾಗಿ ಗ್ಯಾಲರಿ, ಪಾರ್ಕಿಂಗ್, ಆಹಾರ ಮಳಿಗೆ ಇತ್ಯಾದಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.