ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಸ್ತವ

ಮತದಾರರಿಗೆ ಪಕ್ಷಗಳಿಂದ
ಭರಪೂರ ಭರವಸೆ
ಪ್ರಣಾಳಿಕೆಗಳಲ್ಲಿ ಸಧ್ಯಕ್ಕೆ
ಉಂಟು ಪ್ರಗತಿಯ ಪಸೆ
ಆದರೆ ದಕ್ಕಿದ
ನಂತರ ಅಧಿಕಾರ
ಭರಪೂರ ಮೆರೆಯುವುದು
ಗೆದ್ದವರ ಭ್ರಷ್ಟಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT