ಚಿಕ್ಕಮಗಳೂರು ಸಂತ ಜೋಸೆಫರ ಬಾಲಕರ ಪ್ರೌಢಶಾಲೆಯ ಬಿ.ಸಿ.ನಿತಿನ್ ವಿವೇಕ್ ದ್ವಿತೀಯ ಸ್ಥಾನ ಪಡೆದರೆ, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಎಸ್ಎಸ್ ಪಾಟೀಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಜಿದ್ ಆರ್. ದಫೇದಾರ್ ಅವರಿಗೆ ತೃತೀಯ ಸ್ಥಾನ ಲಭಿಸಿದೆ.
ಯುವ ವಿಜ್ಞಾನಿಗಳಿಗೆ ಕ್ರಮವಾಗಿ ರೂ.10 ಸಾವಿರ, ರೂ.7 ಸಾವಿರ , ರೂ.5 ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.