ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಹೇಳಿಕೆ: ಹುಳಿ ಹಿಂಡುವ ಕೆಲಸ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಸುವರ್ಣ ಸೌಧದ ಉದ್ಘಾಟನೆ ಐತಿಹಾಸಿಕ ಮೈಲುಗಲ್ಲು. ಇಂತ ಹೊನ್ನಿನ ಹೊತ್ತಿನಲ್ಲಿ ಹುಳಿ ಹಿಂಡುವ ಕೆಲಸ ಮಾಡಿದವರು ಉಮೇಶ್ ಕತ್ತಿ. 
 
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲಾಗಳು ಬೇರೆ ರಾಜ್ಯ ಆದರೆ ಒಳಿತು ಅಂತ ಹೇಳಿಕೆ ಹೇಳಿ ಇಂತ ಹೊತ್ತಿನಲ್ಲಿ ಹುಳಿಯನ್ನು ಹಿಂಡಿದ್ದಾರೆ.

ನಮ್ಮ ಸರ್ಕಾರ ಸದಾ ರಾಜ್ಯದ ನಾಡು-ನುಡಿಗೆ ಬದ್ಧರಾಗಿರುವ ಸರ್ಕಾರ ಯಾಕೆ ಇಂತ ಹೇಳಿಕೆಯನ್ನು ತಡೆಗಟ್ಟುವುದಕ್ಕೆ ಯಾವ ಪ್ರಯತ್ನ ಮಾಡಿಲ್ಲ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT