ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳು ಇನ್ನಷ್ಟು ಚುರುಕಾಗಲಿ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೋದಿ ಪ್ರಧಾನಿಯಾಗುವ ಭಾರತ­ದಲ್ಲಿ ನಾನು ಇರಲಾರೆ  ಎಂಬರ್ಥ­­ದಲ್ಲಿ ಸಾಹಿತಿ ಯು.ಆರ್‌. ಅನಂತ­ಮೂರ್ತಿ ಪ್ರತಿಕ್ರಿಯಿಸಿ­ದ್ದಾರೆ.
ಅವರ ಮಾತಿಗೆ ನನ್ನ  ಸಹಮತವಿಲ್ಲ.

ಮೋದಿ­ಯವರನ್ನು ಒಪ್ಪದವರು ಅವರಂತೆ ಭಾರತ ಬಿಟ್ಟು ಹೋದರೆ ಮೋದಿಯನ್ನು ನಿಯಂತ್ರಿಸು­ವವ­ರಾರು? ಇರಬೇಕು ಇದ್ದು  ಜೈಸಬೇಕು ಇದೇ ಪ್ರತಿಯೊಬ್ಬರ ಮಂತ್ರ­ವಾಗ­ಬೇಕು, ಅಲ್ಲವೇ? ಅನಂತಮೂರ್ತಿ­ಯವರು ‘ನಮ್ಮಂತಹ­ವರು ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು’ ಎಂದಿದ್ದಾರೆ. ಇದು ನಿಜವಾದ ಹೋರಾಟಗಾರನ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT