ತೂಬಿಲ್ಲದ ಕೆರೆ- ನೀರು ನಿಲ್ಲುವುದು ಹೇಗೆ?
ಸಂಪಾದಕೀಯದಲ್ಲಿ (ಜುಲೈ 13) ಸಿದ್ದರಾಮಯ್ಯನವರ ಪರಿಷ್ಕೃತ ಮುಂಗಡ ಪತ್ರದ ಬಗ್ಗೆ ಬರೆಯುತ್ತಾ `ಕೃಷಿ ಮತ್ತು ನೀರಾವರಿಗೆ ನೀಡಿರುವ ಗಮನಾರ್ಹ ಪ್ರಮಾಣದ ಅನುದಾನವು ರೈತಾಪಿ ವರ್ಗದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ ಎಂದು ಉಲ್ಲೇಖಿಸಿದ್ದೀರಿ. ಇದಕ್ಕೆ ವ್ಯಂಗ್ಯವೆಂಬಂತೆ ನೀರಾವರಿ ಇಲಾಖೆಯಲ್ಲಿ ಅಧಿಕಾರಿಶಾಹಿಯ ವರ್ತನೆಯೊಂದನ್ನು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ.Last Updated 16 ಜುಲೈ 2013, 19:59 IST