ಶಾಸ್ತ್ರೀಜಿ... ಈ ಮಕ್ಕಳಿಗೆ ಇನ್ನು ಯಾರು ಗತಿ?
ಆಡಿಟ್ ಡಿಪಾರ್ಟ್ಮೆಂಟ್ನಲ್ಲಿ ನೌಕರಿ ಮಾಡಿ ನಿವೃತ್ತಿ ಹೊಂದಿದ ರಾಮಕೃಷ್ಣ ಶಾಸ್ತ್ರಿಗಳು ರಾಜ್ಯದ ವಿವಿಧ ಭಾಗಗಳ ಬಡ ಮಕ್ಕಳಿಗೆ ನೀಡುತ್ತಿದ್ದ ನೆರವಿಗೆ ಲೆಕ್ಕವನ್ನು ಇಟ್ಟವರಾರು? ನೂರಾರು ವಿದ್ಯಾರ್ಥಿಗಳ ಎಂಬಿಬಿಎಸ್, ಎಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗದ ಕನಸು ನನಸಾಗಲು ಕಾರಣರಾಗಿದ್ದ ಈ ನಿಸ್ವಾರ್ಥ ಜೀವಿ ಇನ್ನು ನೆನಪು ಮಾತ್ರ...Last Updated 15 ಮೇ 2021, 19:30 IST