ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಖಿತಾ ಗುಡ್ಡೆಮನೆ

ಸಂಪರ್ಕ:
ADVERTISEMENT

ರಂಗ ಕಲಾವಿದೆ ಅಮ್ಮಚ್ಚಿಯ ‘ಅಕ್ಕು’

ರಂಗಭೂಮಿಗೆ ನಟ ನಟಿಯರ ಅಭಾವವಿಲ್ಲ. ಆದರೆ ಇಲ್ಲಿ ಕಲೆಯನ್ನು ಪ್ರೀತಿಸುವವರ ಅಭಾವವಿದೆ. ರಂಭೂಮಿ ಎನ್ನುವುದು ಕಲಾ ಪ್ರೇಮಿಗಳ ಸುಂದರ ಕಲಾ ದೇವಾಲಯವಿದ್ದಂತೆ. ಹಾಗಾಗಿ, ಕಲೆಯ ಮೌಲ್ಯ, ಗುಣಮಟ್ಟ ಹೆಚ್ಚುವಂತೆ ಮಾಡುವುದೇ ಕಲಾವಿದರ ಗುರಿಯಾಗಿರುತ್ತದೆ. ಹೌದು! ಕಲಾರಸಿಕರ ನಡುವೆ ಕಲೆಯನ್ನು ಪ್ರೀತಿಸುತ್ತಾ ತಮ್ಮನ್ನು ಸಂಪೂರ್ಣವಾಗಿ ಕಲೆಗೆ ಸಮರ್ಪಿಸಿಕೊಂಡವರೇ ದೀಪಿಕಾ .ಪಿ ಆರಾಧ್ಯ. ನಟನೆಗೆ ಅವರು ತಮ್ಮನ್ನು ಅರ್ಪಿಸಿಕೊಂಡು ನಿರಂತರ ದುಡಿಯುತ್ತಿರುವ ಕಲಾವಿದೆ. ದೀಪಿಕಾ ಆರಾಧ್ಯ ರಂಗಭೂಮಿ ಹಿನ್ನೆಲೆಯವರು. ಹಾಗಾಗಿ ನಟನೆಯಲ್ಲಿ ಚುರುಕು. ಉತ್ತಮ ಗ್ರಹಿಕೆ ಅವರಿಗಿದೆ. ಸದ್ಯಕ್ಕೆ ಕನ್ನಡದ ಪ್ರತಿಯೊಂದು ರಂಗತಂಡವು ದೀಪಿಕಾ ಅವರ ಆಯ್ಕೆಗೆ ಮೊದಲ ಆದ್ಯತೆ ಕೊಡುತ್ತದೆ.
Last Updated 18 ಏಪ್ರಿಲ್ 2019, 19:46 IST
ರಂಗ ಕಲಾವಿದೆ ಅಮ್ಮಚ್ಚಿಯ ‘ಅಕ್ಕು’

ತುಳು ಮಿಂಚು, ನಿರೀಕ್ಷಾ ಶೆಟ್ಟಿ

ಕೋಸ್ಟಲ್‍ವುಡ್‍ಗೆ ಇದೀಗ ಹೆಜ್ಜೆಯಿಟ್ಟಿರುವ ನಿರೀಕ್ಷಾ, ಬಣ್ಣದ ಲೋಕದಲ್ಲಿ ಸಾಧಿಸುವ ಕನಸು ಅವರದ್ದು. ನಿರೀಕ್ಷಾ ಶೆಟ್ಟಿಯು ಚಿತ್ತರಂಜನ್ ಶೆಟ್ಟಿ ಹಾಗೂ ಸುಜಾತ ದಂಪತಿಯ ಪುತ್ರಿ.
Last Updated 2 ನವೆಂಬರ್ 2018, 19:31 IST
ತುಳು ಮಿಂಚು, ನಿರೀಕ್ಷಾ ಶೆಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT