ಕೇಳು ಓ ನನ್ನ ಹುಂಬ ಪ್ರಾಣವೇ...
ಕವಿಯ ಹೆಸರಿಲ್ಲದ ‘ರಾಮು ಕವಿತೆಗಳು’ ಕೃತಿಯ ನಂತರ ನಾಗಶ್ರೀ ಶ್ರೀರಕ್ಷ ಅವರ 'ನಕ್ಷತ್ರ ಕವಿತೆಗಳು' ಸಂಕಲನವನ್ನು 'ಪ್ರಕೃತಿ ಪ್ರಕಾಶನ' ಹೊರತಂದಿದೆ. ಈ ಸಂಕಲನ ಕೂಡ ಆನ್ಲೈನ್ನಲ್ಲೇ ಬಿಡುಗಡೆಯಾಗಿದ್ದು, ಋತುಮಾನದ ಆನ್ಲೈನ್ ಅಂಗಡಿಯಲ್ಲೇ (ruthumana.com) ಖರೀದಿಗೆ ಲಭ್ಯ. ತಮ್ಮ ಚೊಚ್ಚಿಲ ಕವನ ಸಂಕಲನಕ್ಕಾಗಿ ಕವಯತ್ರಿ ಬರೆದಿದುವ ಸುದೀರ್ಘ ಪ್ರಸ್ತಾವನೆಯ ಒಂದು ಭಾಗ ಇಲ್ಲಿದೆ. ಈ ಬರಹ ಕವಿಯ ಜೀವ ಮಿಡಿತದ ಸದ್ದನ್ನು ಸಹೃದಯರಿಗೆ ಕೇಳಿಸುವಷ್ಟು ಹೃದ್ಯವಾಗಿದೆ.Last Updated 3 ಮಾರ್ಚ್ 2018, 19:30 IST