ರೈತ ಹೋರಾಟಗಾರ, ಚಿಂತಕ ಹೇಮಂತ್ ಕುಮಾರ್ ಪಾಂಚಾಲ್
ಎಪ್ಪತ್ತು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಡಾಕ್ಟರೆಟ್ ಪಡೆದು ಬಂದು ಧಾರವಾಡ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ವೈ.ಎಸ್.ಪಾಂಚಾಲ್ ಅವರ ಮಗ ಹೇಮಂತ್. ಇವರು ಎಪ್ಪತ್ತರ ದಶಕದ ಕೊನೆಯಲ್ಲಿ ಮದ್ರಾಸ್ ಐಐಟಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಲ್ಲಿಗೆ ಸೇರಿದರು. ಆರಂಭದಲ್ಲಿ ಮಾರ್ಕ್ಸ್ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ಆದರೆLast Updated 24 ಜೂನ್ 2017, 19:30 IST