ಚಿತ್ರರೂಪಕ/ ಅವನ ಜೀವ ಚೈತನ್ಯ ನಭಕ್ಕೆ ಮುಖಮಾಡಿ ಆವಿಯಾಗಿ...
`ಸೆಕ್ರೆಟ್ರಿ ಶಂಕರ್, ಅಸಿಸ್ಟೆಂಟ್ ಎಡಿಟರ್ ಸುಲೋಚನ, ಸೀನಿಯರ್ ಲೈಬ್ರೇರಿಯನ್ ಶ್ರೀವಾಣಿ ಈ ಮೂವರೂ ಆಫೀಸಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ. ನನ್ನನ್ನು ಜಾತಿ ಹಿಡಿದು ನಿಂದಿಸಿದ್ದಲ್ಲದೆ ಉನ್ನತಾಧಿಕಾರಿಗೆ ನನ್ನನ್ನು ಕೆಲಸದಿಂದ ತೆಗೆಯುವಂತೆ ಶಿಫಾರಸು ಮಾಡಿ ನಾನು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆLast Updated 8 ಡಿಸೆಂಬರ್ 2012, 22:00 IST