ಅನುಭವ ಮಂಟಪ | ಹಿಂದುಳಿದ ವರ್ಗದಲ್ಲಿ ಏಕಿಲ್ಲ ಒಳಮೀಸಲು ಸೊಲ್ಲು?
ಪ್ರಾತಿನಿಧ್ಯ ಕಡಿಮೆ ಇರುವ ಸಮುದಾಯಗಳನ್ನು ಹೆಚ್ಚು ಪ್ರಾತಿನಿಧ್ಯ ಪಡೆದ ಸಮುದಾಯಗಳ ಮಟ್ಟಕ್ಕೆ ತರುವುದು ಕೂಡ ಮೀಸಲಾತಿಯ ಗುರಿಗಳಲ್ಲಿ ಒಂದು.ಸಂವಿಧಾನದತ್ತವಾಗಿ ಸಿಗಬೇಕಾದ ಸವಲತ್ತುಗಳು ಎಲ್ಲ ಜಾತಿಗಳಿಗೂ ಸಿಗಲೇಬೇಕು. ಪರಿಶಿಷ್ಟ ಜಾತಿ ಯಲ್ಲಿ ಒಳಮೀಸಲು ಜಾರಿಗೆ ಸಂಬಂಧಿಸಿ ಈಗ ಚರ್ಚೆ ನಡೆಯುತ್ತಿದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಯಾಗಬೇಕು ಎಂದು ದಲಿತ ಪರವಾದ ಹಲವು ಸಂಘಟನೆಗಳು ಒತ್ತಡ ಹೇರುತ್ತಿವೆLast Updated 16 ಸೆಪ್ಟೆಂಬರ್ 2020, 2:13 IST