ರೈತ ಹೊನ್ನುರಪ್ಪ ಅವರಿಗೆ ಸೇರಿದ ಗುಡಿಸಲಾಗಿದ್ದು, ಹೊನ್ನುರಪ್ಪ ಅವರು ಹಲವಾರು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ₹25 ಸಾವಿರ ಹಣ, ಶೇಂಗಾ ಚೀಲ 18, ಮೆಕ್ಕೆಜೋಳ ಚೀಲ 8, 2 ಕುರಿಗಳು ಸೇರಿದಂತೆ ಮನೆಯಲ್ಲಿನ ದವಸ–ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.