ಖಾಸಗಿ ಏಜೆನ್ಸಿ ನಡೆಸುತ್ತಿರುವ ಪಿ.ಬಾಲಾಜಿ ಅವರು ಹಣವನ್ನು ಹಗರಿಬೊಮ್ಮನಹಳ್ಳಿಯಿಂದ ಹರಪನಹಳ್ಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾಗ ಜಪ್ತಿ ಮಾಡಿದ್ದಾರೆ. ಸಿಡಿಪಿಒ ಅವಿನಾಶ್ ಮಾತನಾಡಿ, ಜಪ್ತಿ ಮಾಡಿದ ಹಣ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಕಳಿಸಿ ಕೊಡಲಾಗಿದೆ. ಪೂರಕ ದಾಖಲೆ ಸಲ್ಲಿಸಿ ಗ್ರಾಹಕರು ಹಣ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.