ಸಂಸದ ಬಿ. ಶ್ರೀರಾಮುಲು ಮಾತನಾಡಿ, ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿ ನಾಡಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಶಾಸಕ ಟಿ.ಎಚ್. ಸುರೇಶ್ಬಾಬು, ಸಿಂಘ್ವಿ ಕುಟುಂಬದ ಪ್ರಕಾಶಿಬಾಯಿ ಜಯರಾಜ್, ಕಮಲೇಶ್, ರಾಮಲಾಲ್, ಶಾಂತಿಲಾಲ್, ಮನೋಜ್ ಕುಮಾರ್, ಫತೆಕುಮಾರ್, ಮುಖಂಡರಾದ ಅಸಲ್ಚಂದ್ ರಾಂಕಾ, ಶಾಂತಿಲಾಲ್ ಬಾಲಾರ್, ಕಾಂತಿಲಾಲ್ ಬಾಗ್ರೇಚಾ, ರಾಜೇಶ್ ಜೈನ್, ಮೋಹನ್ಲಾಲ್ ರಾಂಕಾ ಸೇರಿದಂತೆ ರಾಜಸ್ಥಾನದಿಂದ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.