ಮಂಜುನಾಥ್ ಅವರು ಬಿಡದಿಯ ಕೇತಗಾನಹಳ್ಳಿ, ಸ್ವಗ್ರಾಮ ಚೋಳೇನಹಳ್ಳಿಯಲ್ಲಿ ಪಿತ್ರಾರ್ಜಿತ ಕೃಷಿ ಭೂಮಿ, ಕೆಂಗೇರಿ ಬಳಿಯ ಹಾಲದೇವನಹಳ್ಳಿ ಬಳಿ ಒಂದು ನಿವೇಶನ, ಉತ್ತರಹಳ್ಳಿಯ ಗುಬ್ಬಲಾಳ ಬಳಿ 3 ಎಕರೆ ಪರಿವರ್ತಿತ ಭೂಮಿ, ಕಿಕ್ಕೇರಿಯ ಅಂಚೆ ಬೀರನಹಳ್ಳಿಯಲ್ಲಿ ಒಂದು ರೈಸ್ ಮಿಲ್ ಹೊಂದಿರುವುದಾಗಿ ಅವರು ತಮ್ಮ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.