ಹಸಿರು ಕರ್ನಾಟಕ ಆಂದೋಲನದ ಅಡಿ ಸಾಮಾಜಿಕ ಅರಣ್ಯಕ್ಕೆ ಒತ್ತು ಕೊಡಲಾಗಿದೆ. ಪರಿಸರಾತ್ಮಕವಾಗಿ ಕೆಲಸ ಮಾಡುವ ಸಂಘಟನೆಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮನೆಗೊಂದು ಮರ, ಊರಿಗೊಂದು ವನ, ತಾಲ್ಲೂಕಿಗೊಂದು ಕಿರು ಅರಣ್ಯ ಮತ್ತು ಜಿಲ್ಲೆಗೊಂದು ಕಾಡು ಬೆಳೆಸುವುದು ಆಂದೋಲನದ ಧ್ಯೇಯವಾಗಿದೆ ಎಂದರು.