ಎರಡೂ ಘಟನೆಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿರುವುದರಿಂದ ವಶಪಡಿಸಿಕೊಳ್ಳಲಾಗಿದೆ. ಚುನಾವಣಾಧಿಕಾರಿ ತಹಶೀಲ್ದಾರ್ ಮುಜಫ್ಫರ್ ಬಳಿಗಾರ, ಸಿಪಿಐ ಬಿ.ಎಸ್. ತಳವಾರ, ಬೆನಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಮಲ್ಲಪ್ಪಾ ದತ್ತವಾಡೆ, ಸಿದ್ನಾಲ ಪಿಡಿಒ ಶಿವಾನಂದ ತೇಲಿ, ಕಾರ್ಯನಿರತ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.