ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸುರೇಶ ಮಾರಿಹಾಳ, ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಮುಖಂಡರಾದ ನಜೀರಅಹ್ಮದ ಹವಾಲ್ದಾರ್, ನಿಜಲಿಂಗಯ್ಯ ಹಿರೇಮಠ, ಶ್ರೀಕರ ಕುಲಕರ್ಣಿ, ಅಶ್ವಿನಿ ಪೂಜೇರ, ಬಸವರಾಜ ಮಾತನವರ ಹಾಗೂ ಅವರಾದಿ ಸೇರಿದಂತೆ ನಿಚ್ಚಣಕಿ, ಶಿವನೂರು, ಮರಿಗೇರಿ ಮೇಟ್ಯಾಲ್, ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ, ಉಗರಖೋಡ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಇದ್ದರು.