ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ನಾಗರಮುನ್ನೋಳಿ, ಉಮರಾಣಿ, ಕರಗಾಂವ, ಬಂಬಲವಾಡ, ವಡ್ರಾಳ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ, ಕುಡಿಯುವ ನೀರಿನ ಪರಿಸ್ಥಿತಿ ಅವಲೋಕಿಸಿದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಎಸ್.ಎಸ್.ಬಿರಾದಾರ, ಸದಾಶಿವ ಉಪ್ಪಾರ, ಲಕ್ಷ್ಮಿಬಾಯಿ ಮರ್ಯಾಯಿ, ಲಕ್ಷ್ಮಣ ಪೂಜೇರಿ, ವಿ.ಬಿ.ಈಟಿ, ಸಿದ್ದಪ್ಪ ಮರ್ಯಾಯಿ, ಎಂ.ಬಿ.ಆಲೂರೆ, ಬಸವರಾಜ ಮನಗೂಳಿ ಇದ್ದರು.