ನಿಂಗರಾಜ ಮಹಾರಾಜ, ಚೈತನ್ಯ ಮಹಾರಾಜ, ಹೊನವಾಡದ ಬಾಬುರಾವ ಮಹಾರಾಜ, ಸೋಪಾನ ಮಹಾರಾಜ ಅವರು ಮಾತನಾಡಿದರು. ಭಾಗ್ಯೋದಯ ಮಹಾರಾಜ ಅವರು ದಾಸ ಭೋದೆ ವಾಚನ ಮಾಡಿದರು. ಸುಧೀರ ಕುಲಕರ್ಣಿ ದಂಪತಿ ಗದ್ದುಗೆ ಪೂಜೆ ನೆರವೇರಿಸಿದರು. ಕೃಷ್ಣಾಜಿ ಕುಲಕರ್ಣಿ, ಡಾ.ನರಸಿಂಹ ಕುಲಕರ್ಣಿ, ಡಾ.ವಾಸುದೇವ ನೇಮಗೌಡ, ರಾಮೇಶ್ವರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ, ಸಿದ್ರಾಮ ಸಿಂಧೂರ, ಸಿದಗೌಡ ಪಾಟೀಲ, ಸಿದಗೌಡ ನೇಮಗೌಡ, ರಾಮೇಶ್ವರ ಕುಲಕರ್ಣಿ ಇದ್ದರು.