ನಿರಂಜನಸ್ವಾಮಿ ದೇವಾಂಗಮಠ, ಅಜ್ಜಿಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಬನಶಂಕರಿ ದೇವಾಂಗ ಸಮಾಜ ಅಧ್ಯಕ್ಷ ನಾರಾಯಣಪ್ಪ ಬೆನ್ನೂರ, ತಾಲ್ಲೂಕು ನೇಕಾರ ಹಾಗೂ ದೇವಾಂಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಸೂಳಿಭಾವಿ, ಬನಶಂಕರಿ ದೇವಸ್ಥಾನ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಏಕನಾಥ ಕೊಣ್ಣೂರ, ಈರಪ್ಪಜ್ಜ ಕೊಣ್ಣೂರ, ಗಾಯತ್ರಿ ದೇವಾಂಗಮಠ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎ. ಪೀರಜಾದೆ ಇದ್ದರು.