ಇದೇ ಆವರಣದಲ್ಲಿ 2014ರಲ್ಲಿ ಕೃಷ್ಣ ಮಠವನ್ನೂ ನಿರ್ಮಿಸಿದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಲವು ಧಾರ್ಮಿಕ ಪ್ರವಚನಗಳು ನಡೆಯುತ್ತವೆ. ಇಲ್ಲಿಗೆ ಹಲವು ಬಾರಿ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ, ಹಲವು ದಿನಗಳನ್ನು ಕಳೆದಿದ್ದಾರೆ. ಭಕ್ತರಿಗೆ, ಹಿತೈಷಿಗಳಿಗೆ ಹಿತೋಪದೇಶ ಮಾಡಿದ್ದಾರೆ.