ತಿಂಗಳ ಹಿಂದೆ ಗ್ರಾ.ಪಂ, ತಾಲ್ಲೂಕು ಪಂಚಾಯ್ತಿ, ತಲಾಟಿ ಹಾಗೂ ಹುಕ್ಕೇರಿ ತಹಶೀಲ್ದಾರ್ ಕಚೇರಿಗಳಿಗೆ ಮನವಿ ನೀಡಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ನಾಗನೂರ ಕೆ.ಡಿ ಗ್ರಾಮಸ್ಥರಾದ ಶಿವಲಿಂಗ ಅಗಸರ, ಭೈರಪ್ಪಾ ಬಾನಿ, ಕಿರಣ ದೇಸಾಯಿ, ಆನಂದ ಸಂಕವ್ವಗೋಳ, ರಾಜು ಬಾನಿ, ಕಲ್ಲಪ್ಪ ಬಡಿಗೇರ, ಮಾರುತಿ ಅಗಸರ ಆರೋಪಿಸಿದ್ದಾರೆ.