ಬೆಂಗಳೂರು: ಉದಯಭಾನು ಕಲಾ ಸಂಘದ ಆಶ್ರಯದಲ್ಲಿ ಫೆ. 12 ರಿಂದ 26ರವರೆಗೆ ಉಚಿತ ಕಣ್ಣಿನ ಪರೀಕ್ಷೆ ಮತ್ತು ಪೊರೆ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಪ್ರತಿ ತಿಂಗಳ 2 ಮತ್ತು 4ನೇ ಭಾನುವಾರ ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಚಿಕಿತ್ಸಾ ಶಿಬಿರ ನಡೆಯಲಿದೆ.
ಆಸಕ್ತರು: ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ-19, ಇಲ್ಲಿ ಸಂಪರ್ಕಿಸಬಹುದು.