ಅಪಾಯದ ಮುನ್ಸೂಚನೆಯ ಕಂಡುಬಂದಾಗ ಮಹಿಳೆಯರು ಉಂಗುರದ ತಿರುಗಣಿಯನ್ನು ತಿರುಗಿಸಿದರೆ, ಈ ರಸಾಯಾನಿಕ ಅಂಶ ಎದುರಿಗಿರುವ ಮನುಷ್ಯನ ದೇಹದೊಳಗೆ ತೂರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಇಮ್ರಾನ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಶಾಸಕಿ ತಾರಾ ಅನೂರಾಧ, ‘ಹೊಸ ವಿನ್ಯಾಸದಲ್ಲಿ ಈ ರೀತಿಯ ಉಂಗುರಗಳು ಮಾರುಕಟ್ಟೆಗೆ ಬರಲಿ. ಆದರೆ ದುರ್ಬಳಕೆ ಬೇಡ’ ಎಂದು ಸಲಹೆ ನೀಡಿದರು. ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಉಪಸ್ಥಿತರಿದ್ದರು.