ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಆನಂದ ದೇವಪ್ಪ, ಮುಖಂಡರಾದ ರಾಜಶೇಖರ ಪಾಟೀಲ ಅಷ್ಟೂರ, ಸಂಜಯ ಜಾಗೀರದಾರ್, ರೋಹಿದಾಸ್ ಘೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಕಾಂತ ಹಿಪ್ಪಳಗಾಂವ್, ಚಂದ್ರಶೇಖರ ಚನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ, ರಾಜಕುಮಾರ್ ಹಲಬುರ್ಗೆ, ಸಂಜುಕುಮಾರ ಡಿ.ಕೆ., ಅಬ್ದುಲ್ ಸತ್ತಾರ್, ನಿಸಾರ್ ಅಹಮ್ಮದ್, ಮಹಮೂದ್, ಕಿರ್ಮಾನಿ, ಜಾನ್ ವೆಸ್ಲಿ, ಅಶೋಕ ಚವಾಣ್, ಸುನೀಲ ಬಚ್ಚನ್, ನಾಗನಾಥ ಪಾಟೀಲ, ನಾಸೀರ್ ಖಾದ್ರಿ ಭಾಗವಹಿಸಿದ್ದರು.