ಅಖಿಲ ಭಾರತ ಸಮತಾ ಸೈನಿಕ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಫುಲೆ, ಹಿರಿಯರಾದ ವೀರಾರೆಡ್ಡಿ, ಶಂಕರ ಫುಲೆ, ಶಿವರಾಜ ಗೌಂಡಿ, ಸಂಜೀವರೆಡ್ಡಿ, ಮಹೇಬೂಬ್, ಕೃಷ್ಣಾ, ರೇವಣಪ್ಪ, ಯುನೂಸ್ ಪಟೇಲ್, ತುಕಾರಾಮ ಖರ್ಗೆ, ಮನೋಜ ಗಾಯಕವಾಡ, ಕಾಶಣ್ಣ ಸಾಧು, ನಾಗರಾಜ ವಾಘಮಾರೆ, ಗುಂಡಪ್ಪ ಕೋಳಿ ಹಾಗೂ ಅಮರ ಪಂಚಾಳ ಇದ್ದರು.