2019ರ ಮಾರ್ಚ್ 12ರಂದು ಈ ಪ್ರಕರಣ ನಡೆದಿತ್ತು. ಅಂದು 1,000 ನೀಡುವಂತೆ ಪತ್ನಿ ಅರಸಮ್ಮ ಜೊತೆ ಜಗಳ ತೆಗೆದಿದ್ದ. ಇಬ್ಬರ ನಡುವೆ ವಾಗ್ವಾದ ನಡೆದು, ನಾಗನು ಆಕೆಯ ಮೇಲೆ ಹಮ್ಮೆ ಮಾಡಿ, ಕುತ್ತಿಗೆ ಹಿಸುಕಿ, ಕಾಲಿನಿಂದ ಹೊಟ್ಟೆಗೆ ಒದ್ದು ಕೊಲೆ ಮಾಡಿದ್ದ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಓಣಿಯಲ್ಲಿ ಬಿಸಾಡಿದ್ದ.