ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಬಾಜಿ ಸಾಬ್, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ನಾರಾಯಣಸ್ವಾಮಿ, ಜಿಲ್ಲಾಯುವ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ಅಶ್ವತ್ಥ ರೆಡ್ಡಿ, ಬಿ.ಆರ್.ವೆಂಕಟೇಶ್, ಫಯಾಜ್, ನರಸಿಂಹ ರೆಡ್ಡಿ, ವರದರಾಜು, ಎಸ್.ಎನ್.ಅಶ್ವತ್ಥ ರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.