ಹೊಸದುರ್ಗದ ಕರ್ನಾಟಕ ರಾಜ್ಯ ವಿಸ್ಮಯ, ಜಾದೂ, ಪವಾಡ ಹಾಗೂ ಮೋಡಿ ಸಂಶೋಧನಾ ವೇದಿಕೆರಾಜ್ಯೋತ್ಸವ ಅಂಗವಾಗಿ ಪ್ರಶಸ್ತಿ ನೀಡಿಗೌರವಿಸಿದೆ. ಮಠದ ಶೈಕ್ಷಣಿಕ, ಸಾಮಾಜಿಕ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.7ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಠದ ಪಿ.ಆರ್. ಕಾಂತರಾಜ್ ತಿಳಿಸಿದ್ದಾರೆ.