ಶಿವಕುಮಾರ ಸ್ವಾಮೀಜಿ ಅವರ ಮನದ್ದಿನಲ್ಲಿ ಪ್ರೀತಿಗೆ ಸ್ಥಾನವಿತ್ತೇ ಹೊರತು, ದ್ವೇಷಕ್ಕಲ್ಲ. ಎಂದೂ ಯಾರನ್ನೂ ಕೀಳಾಗಿ ನೋಡಲಿಲ್ಲ. ವ್ಯಕ್ತಿಯ ಪರಿವರ್ತನೆ ಗುರಿಯಾಗಿತ್ತು. ಒಳ್ಳೆಯ ಕೆಲಸ ಮಾಡಿದವರನ್ನುಪ್ರೋತ್ಸಾಹಿಸುತ್ತಿದ್ದರು. ಮೌಢ್ಯ,ಸ್ಥಾವರ, ದೇವಾಲಯ, ಪೂಜಾರಿ ಹಾಗೂ ಪುರೋಹಿತರ ಬಗ್ಗೆ ನಿರ್ಭಿಡೆಯಿಂದ ಬರೆಯುತ್ತಿದ್ದರು ಎಂದು ಸ್ಮರಿಸಿದರು.