ಹಾನಿಗೊಂಡಿರುವ ಹೂಹಾಕುವಕಲ್ಲಿನ ಬಾಳೆಪುಣಿ ಸರ್ಕಾರಿ ಪ್ರಾಥಮಿಕ ಶಾಲೆ ಏ.18 ರಂದು ಚುನಾವಣೆ ನಡೆಯುವ ಮತದಾನ ಕೇಂದ್ರವೂ ಆಗಿದೆ. ಇದೀಗ ಶಾಲೆಯ ಬಹುತೇಕ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನವೀನ್ ಚಂದ್ರ, ಗೌರವಾಧ್ಯಕ್ಷ ರಾಜಗೋಪಾಲ ರೈ ಬೆಳ್ಳೇರಿ. ರಮೇಶ್ ಶೇಣವ, ಗಿರೀಶ್ ಬೆಳ್ಳೇರಿ, ಅಬೂಬಕ್ಕರ್ ತೋಟಾಲ್, ಎಸ್ಡಿಎಂಸಿ ಸದಸ್ಯರಾದ ಖಲಂದರ್ ಶಾಫಿ, ಚಂದ್ರಾಕ್ಷ ಮೊದಲಾವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.