ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ಎನ್.ಶಿವಪ್ರಕಾಶ್, ಬೆಳ್ತಂಗಡಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ,ಜಿಲ್ಲಾ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ರಾಧಾ ಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಖಾ, ಜಿಲ್ಲಾ ವಿಷಯ ಪರಿವೀಕ್ಷರಾದ ನರಸಿಂಹ, ಎ.ಐ. ಖಾಜಿ, ರೋಟರಿ ಎಜುಕೇಶನ್ ಸೊಸೈಟಿ ಸದಸ್ಯರಾದ ಎಚ್.ಉದಯ ಶಂಕರ ಪ್ರಭು , ಶಾಲಾ ಸಂಚಾಲಕ ಯತಿಕುಮಾರ ಸ್ವಾಮಿ ಗೌಡ ಇದ್ದರು.