ಆರೋಗ್ಯ ಇಲಾಖೆಯ ಡಾ.ಸಪನ್ಪಟೇಲ್, ಸಿಬ್ಬಂದಿ ಸರಸಮ್ಮ, ಮುಬೀನ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವೇಶ್ ಪಟೇಲ್, ಕಿರಣ್, ಪ್ರವೀಣ್, ಮಂಜುಳ, ಅಂಬಿಕ, ಉಮಾ ಪ್ರಿಯಾಂಕ ಶರತ್, ಪಿ.ಡಿ.ಒ.ಗೋಪಾಲಕೃಷ್ಣ ಅವರೊಂದಿಗೆ ಗ್ರಾಮಸ್ಥರೂ ಕೇಂದ್ರದ ಯಶಸ್ಸಿಗೆ ಶ್ರಮಿಸಿದ್ದು, 32 ಜನರಿಗೆ ಕೋವಿಡ್ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.