'ಹುಬ್ಬಳ್ಳಿಯಲ್ಲಿ 10, ಧಾರವಾಡದಲ್ಲಿ 5 ಪ್ರದೇಶಗಳನ್ನು ಗುರುತಿಸಿದ್ದು, ಅವುಗಳನ್ನು ಉಪನಗರವೆಂದು ಹೆಸರಿಸಿ, ಶಿಬಿರ ನಡೆಸಲಾಗುವುದು. ಸಂಸ್ಕೃತ ಕ್ರೀಡೋತ್ಸವ, ಶಾಲಾ-ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಿದ್ದೇವೆ. ಸಂಘ-ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ. ನಗರದ ಒಂದು ಭಾಗವನ್ನು ಸಂಸ್ಕೃತ ನಗರ ಮಾಡುವ ಯೋಜನೆಯನ್ನು ಸಹ ಹಾಕಿಕೊಂಡಿದ್ದೇವೆ' ಎಂದರು.