ಕೋಟೆ ಭಾಗದ ಅಂದಪ್ಪ ಹಂದ್ರಾಳ, ಕುಮಾರ ಹಡಗಲಿ, ಹೊನಕೇರೆಪ್ಪ ಮಾದಣ್ಣವರ, ದೇವಪ್ಪ ಚಿಕ್ಕಣ್ಣವರ, ಲಕ್ಷಪ್ಪ ಬಾಗಳಿ, ಮಾರುತೆಪ್ಪ ಅಗಸಿಮುಂದಿನ, ಗುಡದಪ್ಪ ಚಿಕ್ಕಣ್ಣವರ, ಮಂಜಪ್ಪ ರಾಮೇನಹಳ್ಳಿ, ದೇವರಾಜ ರಾಮೇನಹಳ್ಳಿ, ಹುಚ್ಚಪ್ಪ ಕುರಿ, ಬಸವರಾಜ ಕುರಿ, ಕನಕಪ್ಪ ಬಳ್ಳಾರಿ, ಪರಶುರಾಮ ಹಟ್ಟಿ ಇಂದು ಬಯಲಾಟದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ.