ಹಾಸನ ಹಾಗೂ ಸುತ್ತಲಿನ ಭಕ್ತರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹಳ್ಳದ ರಾಮೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಎಸ್ಡಿಎಂ ಸಂಸ್ಥೆಯ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ರಾವ್, ಉಪ ಪ್ರಾಂಶುಪಾಲೆ ಡಾ.ಶೈಲಜಾ ಯು., ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ.ಅಶ್ವಿನಿಕುಮಾರ್ ಎಂ. ಕೋರಿದ್ದಾರೆ. ವಿವರಗಳಿಗಾಗಿ 9448227115 ಸಂಪರ್ಕಿಸಬಹುದು.