ಗೊಬ್ಬುರವಾಡಿ ತಾಂಡಾದ ಬಳಿರಾಮ ಮಹಾರಾಜ, ವೀರಭದ್ರ ಶಿವಾಚಾರ್ಯರು, ಗಣಪತ ಮಹಾರಾಜ, ಶಾಂತಾದೇವಿ, ಕಲಾವತಿದೇವಿ, ಶಂಕರ ಮಹಾರಾಜ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಚಿಂಚೋಳಿಯ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ಸಂತ ಸೇವಾಲಾಲ್ ಜಯಂತಿ ಸಮಿತಿ ಜಿಲ್ಲಾಧ್ಯಕ್ಷ ನಾರಾಯಣ ಪವಾರ, ಶ್ಯಾಮ ಪವಾರ, ವಿಜಯಕುಮಾರ ರಾಠೋಡ, ಅರವಿಂದ ಚವ್ಹಾಣ, ಕಮಲಾಕರ ರಾಠೋಡ, ಪ್ರಿಯಾಂಕಾ ಪವಾರ, ಭೀಮಸಿಂಗ್ ರಾಠೋಡ, ಅನುಸೂಯಾಬಾಯಿ ರಾಠೋಡ, ಸೋಮಶೇಖರ ಗೋನಾಯಕ, ವಿನೋದ ಪಾಟೀಲ್, ಆನಂದ ಪಾಟೀಲ್, ಸಂಗಯ್ಯ ಹಿರೇಮಠ, ರೂಪಸಿಂಗ್ ಪವಾರ, ಬಾಬು ಪವಾರ, ಸುಶೀಲಾಬಾಯಿ ರಾಠೋಡ, ಚಂದ್ರಶೇಖರ ರಾಠೋಡ, ಸುಭಾಷ ಆಡೆ, ಬಾಬುರಾವ ರಾಠೋಡ, ರಾಜು ಪವಾರ ಪಾಲ್ಗೊಂಡಿದ್ದರು. ಗೌರವ ಅಧ್ಯಕ್ಷ ಸಂತೋಷ ಅಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.