ನಗರ ಸೇರಿದಂತೆ ವಿವಿಧ ತಾಲ್ಲೂಕುಗಳ ಬಂಜಾರ ಸಮುದಾಯದ ಮುಖಂಡರಾದ ಪೋಮು ರಾಠೋಡ್, ಶ್ರೀಧರ ಚವ್ಹಾಣ್, ಚಂದ್ರಶೇಖರ ರಾಠೋಡ್, ಬಿ.ಬಿ. ನಾಯಕ್, ಕಮಲಾಕರ ರಾಠೋಡ್, ಸುಶೀಲಾಬಾಯಿ ರಾಠೋಡ್, ಶಾರದಾ ಬಾಯಿ ಯಾಕಾಪೂರ, ಸುರೇಶ್ ರಾಠೋಡ್, ಶಿವು ಸೈನಿಕ್ ರಾಠೋಡ್, ಕೃಷ್ಣ ನಾಯಕ್, ಕಿಶನ್ ನಾಯಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.