ಅಂದಾಜು ₹77,535 ಮೌಲ್ಯದ ಮದ್ಯ ವಶಪಡಿಸಿಕೊಂಡು ಆರೋಪಿ ಸೋಮಲಿಂಗದಳ್ಳಿ ಗ್ರಾಮದ ಮಂಜುನಾಥ ಹಣಮಂತಯ್ಯ ಗುತ್ತೇದಾರ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕ ಮಹಮದ್ ಹುಸೇನಸಾಬ್, ಅಬಕಾರಿ ಕಾನ್ಸ್ಟೇಬಲ್ ಗೌತಮ ಬುದ್ಧ, ಪುಂಡಲೀಕ, ಸಿದ್ಧಾರೂಢ ಕಲ್ಲಯ್ಯ ಮಠಪತಿ ಹಾಗೂ ವಾಹನ ಚಾಲಕ ಗುರುನಾಥ ಕಾರ್ಯಾಚರಣೆಯಲ್ಲಿದ್ದರು.