ಇದಕ್ಕೂ ಮುನ್ನ ಗ್ರಾಮದಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಗ್ರಾಮ ದೇವತೆ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ತೋರದ ನಾಲ್ವರು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ನಿವೃತ್ತರಾದ ಪಿಎಸ್ಐ ಶರಣಗೌಡ, ರಾಚಣ್ಣ, ಅಪ್ಪರಾವ್ ಅವರನ್ನು ಸನ್ಮಾನಿಸಿದರು.