ಈ ಹಿನ್ನಲೆಯಲ್ಲಿ ಟೌನ್ಹಾಲ್ ಬಳಿಯ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ ಅವರು, ‘ಜಾರಿ ನಿರ್ದೇಶನಾಲಯವು ರಾಜಕೀಯ ಪ್ರೇರಿತ ವಿಚಾರಣೆ ನಡೆಸಬಾರದು. ಸೋನಿಯಾ ಗಾಂಧಿ ಅವರಿಗೆ ತೊಂದರೆ ನೀಡಬಾರದು’ ಎಂದರು. ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ರಾಜಗೋಪಾಲರೆಡ್ಡಿ, ಸುಭಾಷ ಪಾಂಚಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಧರ್ಮರಾಜ ಬಿ.ಹೇರೂರ, ಪರಶುರಾಮ ನಾಟೇಕಾರ, ಕಾರ್ತಿಕ ನಾಟೇಕಾರ, ಶಫೀಕ್ ಹುಂಡೇಕಾರ, ಶಿವುಕುಮಾರ ಬಾಳಿ, ಲತಾ ರಾಠೋಡ, ರೇಣುಕಾ ಸಿಂಗೆ, ಶ್ವೇತಾ ಇದ್ದರು.