ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಸ್ವತಂತ್ರ ಅಭ್ಯರ್ಥಿಗಳಾಗಿ ವಿಜಯಕುಮಾರ ಭೀಮಶಾ, ಶರಣಬಸಪ್ಪ ಪೀರಪ್ಪ, ಶರಣಪ್ಪ ಮರಲಿಂಗಪ್ಪ, ವೆಂಕಟೇಶ್ವರರಾವ್ ಅಮೃತರಾವ್, ರವೀಂದ್ರ ಕಲ್ಲಯ್ಯ ಸ್ವಾಮಿ, ಜ್ಯೋತಿ ರಮೇಶ, ಸುಂದರ ಮೇಘು, ಹುಸೇನಪ್ಪ ಬಂದೆಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷದ ಅಭ್ಯರ್ಥಿಯಾಗಿ ವಿಜಯ ಗೋವಿಂದ ಜಾಧವ, ಭಾರತೀಯ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿಯಾಗಿ ಶಂಕರ ಲಿಂಬಾಜಿ ಜಾಧವ, ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಶಿವಪುತ್ರ ಮರೆಪ್ಪ ನಾಮಪತ್ರ ಸಲ್ಲಿಸಿದ್ದಾರೆ.