ವೈದಿಕರಾದ ಆಕಾಶರಾಜಾಚಾರ್ಯ ಮಾತನಾಡಿದರು. ರಾಮಾಚಾರ್ಯ ಅಗ್ನಿಹೋತ್ರಿ, ಶಾಮಾಚಾರ್ಯ ಬೈಚಬಾಳ, ಚಂದ್ರಕಾಂತ ಗದಾರ್, ತಿರುಮಲರಾವ್ ದೋಟಿಹಾಳ, ವೆಂಕಟೇಶ್ ಕುಲಕರ್ಣಿ, ಪ್ರಾಣೇಶಾಚಾರ್ಯ ಬೈಚಬಾಳ, ಭೀಮರಾವ್ ಕುಲಕರ್ಣಿ, ಭೀಮಸೇನರಾವ್ ಸಿಂಧಿಗೇರಿ, ಮಂಜುನಾಥ್ ಕುಲಕರ್ಣಿ, ಪ್ರಮೋದ್ ಕುಲಕರ್ಣಿ, ಅವಧೂತ ಕುಲಕರ್ಣಿ, ಶ್ರೀಧರ್ ಮರಗುತ್ತಿ, ಸುಧೀರ್ ಕುಲಕರ್ಣಿ, ಶ್ರೀಧರ್ ಕುಲಕರ್ಣಿ, ವಿನುತ್ ಜೋಶಿ, ವೆಂಕಟೇಶ್ ಹುಲಚೇರಿ, ಅನಂತಕೃಷ್ಣ ವಕೀಲ ಇದ್ದರು.